ಪೊಟ್ಯಾಶಿಂ ಹ್ಯೂಮೇಟ್

ಪೊಟ್ಯಾಶಿಯಂ ಹ್ಯೂಮೇಟ್  ತೋಟಗಾರಿಕಾ ಬೆಳೆಗಳಲ್ಲಿ ಚಮತ್ಕಾರೀ ಪೋಷಕ.

ಪೊಟ್ಯಾಶಿಯಂ ಹ್ಯೂಮೇಟ್  ಎಂಬ  ಕಪ್ಪು ಬಣ್ಣದ ನೈಸರ್ಗಿಕ ವಸ್ತುವೊಂದು ಆಧುನಿಕ ಕೃಷಿ ಮತ್ತು ತೋಟಗಾರಿಕೆಯಲ್ಲಿ ಚಮತ್ಕಾರೀ  ಕೆಲಸವನ್ನು ಮಾಡಬಲ್ಲದು. ಇದು ಒಂದು ಜೈವಿಕ ಉತ್ತೇಜಕ  (Bio-stimulant) ಮತ್ತು ಮಣ್ಣು ರಚನೆ ಸುಧಾರಕವಾಗಿರುತ್ತದೆ.  (Soil Conditioner). ಲಿಯೋನಾರ್ಡೈಟ್ ಅಥವಾ ಲಿಗ್ನೈಟ್‌ನಿಂದ ದೊರೆಯುವ ನೈಸರ್ಗಿಕ ಹ್ಯೂಮಿಕ್ ಪದಾರ್ಥಗಳಿಂದ ಇದನ್ನು ತಯಾರಿಸಲಾಗುತ್ತದೆ. ಇದರಲ್ಲಿ ಹ್ಯೂಮಿಕ್ ಮತ್ತು ಫುಲ್ವಿಕ್ ಆಮ್ಲಗಳು  ಜೊತೆಗೆ ಪೋಟಾಶಿಯಂ ಸೇರಿಕೊಂಡಿರುತ್ತವೆ. ಹೆಚ್ಚಿನವರು ಹ್ಯೂಮಿಕ್ ಅಸಿಡ್  ಬಗ್ಗೆ ಕೇಳಿರಬಹುದು. ಕೆಲವರು ಬಳಸಿರಬಹುದು. ಇದನ್ನು ಯಾಕೆ ಬಳಸಬೇಕು, ಏನು ಪ್ರಯೋಜನ ಎಂಬುದನ್ನು…

Read more
organic source of Potassium

Organic Sources of Potassium in Our Surroundings

Potassium is a crucial nutrient that supports plant health, increases yield, and improves disease resistance. For farmers practicing organic or sustainable agriculture, understanding natural and locally available potassium sources is essential. Let’s explore the major organic sources of potassium available around us, categorized into plant-based, industrial-based, and traditional resources. 1. Plant-Based Organic Sources ✅ Banana…

Read more
Good Source of Potash in Horticulture

Which is the Good Source of Potash in Horticulture Crops?

Potash is one of the most essential macronutrients required for healthy plant growth and quality yield in horticulture crops. But farmers often get confused between the two major forms of potash fertilizers available in the market: Muriate of Potash (MOP) and Sulphate of Potash (SOP). Choosing the right source of potassium is key to achieving…

Read more
Potassium – An Essential Major Nutrient

Potassium – An Essential Major Nutrient in Horticulture Crops

Potassium (K) is one of the three primary macronutrients required for healthy plant growth, along with Nitrogen (N) and Phosphorus (P). It plays a crucial role in improving plant health, yield, and resistance to stress. For perennial horticultural crops like Coconut, Arecanut, Black Pepper, and Fruit crops, potassium is not just a nutrient—it is a…

Read more
SunLight and Plant Growth

SunLight and Plant Growth: Impact on Health, Pest Resistance, and Yield

SunLight is one of the most essential factors for plant growth. It is the primary source of energy for photosynthesis — the process by which plants produce food. Apart from growth, light affects many vital aspects of plant development including health, resistance to diseases, pest infestation, and overall yield. In contrast, lack of light, especially…

Read more
ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕದ ಬಳಕೆಯಿಂದ ಮಣ್ಣು ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಹೇಳುವವರೇ ಹೊರತು ಇದನ್ನು ಬಳಸಿದ ಮಾನವನಿಗೆ ಏನಾಗುತ್ತದೆ ಎಂದು ಹೇಳುವವರು ಬಲು ಅಪರೂಪ. ಕಳೆನಾಶಕಗಳಿಂದ ಮಣ್ಣಿಗೆ ಹಾಳು ಎಂಬ ವಿಚಾರ ಒತ್ತಟ್ಟಿಗಿರಲಿ. ಬಳಕೆ ಮಾಡುವ ನಮಗೆಷ್ಟು ಹಾನಿಕರ ಎಂಬುದನ್ನು ತಿಳಿದುಕೊಳ್ಳುವ.ಕಳೆ ನಿಯಂತ್ರಣ ಬೆಳೆಗಾರರಿಗೆ ಈಗ ಅತೀ ದೊಡ್ಡ ಖರ್ಚಿನ ಬಾಬ್ತು ಆಗಿದೆ. ಹಿಂದೆ ಕಳೆಗಳನ್ನು ಕತ್ತಿ, ಕೈಯಿಂದ ಕೀಳಿ ತೆಗೆಯುತ್ತಿದ್ದೆವು. ಈಗ ಅದನ್ನು ಮಾಡಿದರೆ ಕೃಷಿ ಉತ್ಪತ್ತಿ ಆ ಕೆಲಸದವರ ಮಜೂರಿಗೆ ಸಾಲದು. ಆ ಸಮಸ್ಯೆ ನಿವಾರಣೆಗಾಗಿ ಈಗ…

Read more
ನೆಟ್ಟು ಬೆಳೆಸುವ ಹುಲ್ಲು ವೇಗವಾಗಿ ಬೆಳೆಯಬೇಕೇ? ಇದು ಸೂಕ್ತ ಬೆಳೆ ಕ್ರಮ.

ನೆಟ್ಟು ಬೆಳೆಸುವ ಹುಲ್ಲು ವೇಗವಾಗಿ ಬೆಳೆಯಬೇಕೇ? ಇದು ಸೂಕ್ತ ಬೆಳೆ ಕ್ರಮ.

ಹಸು ಸಾಕಣಿಕೆ ಮಾಡುವವರು ಮೇವಿನ ಉದ್ದೇಶಕ್ಕಾಗಿ ಹಸಿರು ಹುಲ್ಲು ಬೆಳೆಸುವುದು ಸಾಮಾನ್ಯ. ಹಸಿಹುಲ್ಲು ಬೆಳೆಸಿದರೆ  ಬೇಕಾದಾಗ ಬೇಕಾದಷ್ಟು ಮೇವು ಪಡೆಯಬಹುದು.ನೆಟ್ಟು ಬೆಳೆಸುವ ಈ ಹುಲ್ಲಿನಸಸ್ಯ ಧೀರ್ಘಾವಧಿಯಾಗಿದ್ದು, ಯಾವ ರೀತಿಯಲ್ಲಿ ಬೆಳೆದರೆ ಅದನ್ನು ಧೀರ್ಘ ಕಾಲದ ತನಕ ಉಳಿಸಿಕೊಂಡು ಕಠಾವು ಮಾಡುತ್ತಿರಬಹುದು ಎಂಬ ಬಗ್ಗೆ  ವಿಸೃತ ಮಾಹಿತಿ ಇಲ್ಲಿದೆ.  ಹಸಿಹುಲ್ಲು ಪಶು ಸಂಗೋಪನೆಯಲ್ಲಿ ಬಹಳ ಮಹತ್ವ ಪಡೆದಿದೆ. ಹಸುಗಳು ಇರಲಿ, ಮೇಕೆಗಳಿರಲಿ, ಎಮ್ಮೆಗಳಿರಲಿ, ಅವುಗಳಿಗೆ  ಕೊಡಬೇಕಾದ ಪ್ರಾಮುಖ್ಯ ಆಹಾರ ಎಂದರೆ ಹಸುರು ಮೇವು. ಇದು ಪಶುಗಳಿಗೆ  ದೇಹ ಪೋಷಣೆಗೆ…

Read more
ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ.

ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ.

ಕೆಸು  Colocasia or Taro ಎಂಬುದು ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಒಂದು ಕಳೆ ಸಸ್ಯ. ಇದರಲ್ಲಿ ನೂರಾರು ವಿಧಗಳಿದ್ದು, ಕೆಲವೇ  ಕೆಲವು ಅಡುಗೆ ಉದ್ದೇಶಕ್ಕೆ  ಬಳಕೆಮಾಡಲು ಸಲ್ಲುವಂತದ್ದು. ಹೆಚ್ಚಿನವು ಕಳೆ ಸಸ್ಯಗಳಂತೆ ಒಮ್ಮೆ ಹೊಲದಲ್ಲಿ ಹುಟ್ಟಿದರೆ ಅದನ್ನು ನಿರ್ನಾಮ ಮಾಡಲು ಸಾಧ್ಯವೇ ಆಗುವುದಿಲ್ಲ.  ಇದನ್ನು ನಿರ್ನಾಮ ಮಾಡುವುದು ಎಂದರೆ ಅದು ಭಗೀರಥ ಪ್ರಯತ್ನ ಎಂದೇ ಹೇಳಬಹುದು. ಇದು ಕಳೆಯಾಗಿ ಕಂಡರೂ ಅದು ಬೆಳೆಯುವುದು ಮಾತ್ರ ಫಲವತ್ತಾದ ಮಣ್ಣಿನಲ್ಲಿ ಎಂಬುದು ಇಲ್ಲಿ ಉಲ್ಲೇಖನೀಯ. ಒಳ್ಳೆಯವರಿಗೆ ಕಾಲವಿಲ್ಲ ಎಂಬ…

Read more
ಮಣ್ಣಿನ pH ಎಂದರೇನು? ಕಡಿಮೆ-ಹೆಚ್ಚು ಆದಾಗ ಏನಾಗುತ್ತದೆ?

 ಮಣ್ಣಿನ pH ಎಂದರೇನು? ಕಡಿಮೆ-ಹೆಚ್ಚು ಆದಾಗ ಏನಾಗುತ್ತದೆ?    

ಮಣ್ಣಿನ ಸಮಸ್ಥಿತಿಯನ್ನು ವೈಜ್ಞಾನಿಕ ಭಾಷೆಯಲ್ಲಿ pH (Potentila hydrogen) ಎಂಬುದಾಗಿ ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ರಸ ಸಾರ ಎಂಬುದಾಗಿ ಕರೆಯುತ್ತಾರೆ. ಹುಳಿ ಹೆಚ್ಚಾದರೆ  ಅದು  ಆಮ್ಲ,  ಸುಡುವಿಕೆ  ಆದರೆ ಅದು ಕ್ಷಾರ. ಇವೆರಡೂ ಆಗದಿದ್ದರೆ ಅದು ಸಮಸ್ಥಿತಿ. ಇದನ್ನು  ಸಹನಾ ಸ್ಥಿತಿ ಎಂಬುದಾಗಿ  ಹೇಳಬಹುದು.ಇದು ಮಣ್ಣಿಗೆ ಮಾತ್ರವಲ್ಲ. ಪ್ರತೀಯೊಂದು ಜೀವಿಗೂ ಇರುವಂತದ್ದು. ಮನುಷ್ಯನ ಶರೀರದಲ್ಲಿ ಜೊಲ್ಲು, ರಕ್ತ ಇವುಗಳಲ್ಲೂ ಆಮ್ಲ, ಕ್ಷಾರ, ಮತ್ತು ತಟಸ್ಥ ಎಂಬುದಿದೆ. ಮಣ್ಣು ಎಂಬುದು ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ…

Read more
ಅಡಿಕೆ ಧಾರಣೆ ಏರುತ್ತದೆಯೇ ? ಹೀಗೆಯೋ ಮುಂದುವರಿಯುತ್ತದೆಯೋ?

ಅಡಿಕೆ ದರ ಏರುತ್ತದೆಯೇ ? ಹೀಗೆಯೋ ಮುಂದುವರಿಯುತ್ತದೆಯೋ?

ಕಳೆದ ವರ್ಷದ ಅಡಿಕೆ ಬೆಳೆಯ ಸ್ಥಿತಿ ನೋಡಿದರೆ ದರ ಇನ್ನೂ ಏರಿಕೆಯಾಗಬೇಕಿತ್ತು. ವ್ಯಾಪಾರಿಗಳು, ಅಡಿಕೆಯ ಸಿದ್ದ ಉತ್ಪನ್ನ ತಯಾರಿಕ ಉದ್ದಿಮೆಗಳು ದರ ಎಷ್ಟಾದರೂ ಆಗಲಿ, ನಮಗೆ ಅಡಿಕೆ ಬೇಕಾಗಿದೆ. ಕಳುಹಿಸಿ ಎಂಬ ಸೂಚನೆ ಕೊಡಬೇಕಿತ್ತು. ಆದರೆ ಅಂತಹ ಬೇಡಿಕೆಯೂ ಇಲ್ಲ. ದರ ಏರಿಕೆಯೂ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಪರವಾಗಿಲ್ಲವಾದರೂ ಬೆಳೆ ಲೆಕ್ಕಾಚಾರ ನೋಡಿದರೆ ಬೇಡಿಕೆಯೋ ಬೇಡಿಕೆ ಆಗಬೇಕಿತ್ತು. ಕಾರಣ ಏನಿರಬಹುದು? ಕಳೆದ ವರ್ಷ 50%ದಷ್ಟು ಬೆಳೆ ನಷ್ಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅರ್ಧದಷ್ಟೂ ಇಲ್ಲ….

Read more
error: Content is protected !!