ಗುಟ್ಕಾ ನಿಷೇಧ

ಗುಟ್ಕಾ ನಿಷೇಧ — ನಿಜವಾಗಿ ಇದು ಸಾಧ್ಯವೇ -ಯಶಸ್ವಿಯಾಗಬಹುದೇ?

ಗುಟ್ಕಾ ನಿಷೇಧ: ಸಾರ್ವಜನಿಕ ಆರೋಗ್ಯ ರಕ್ಷಣೆಯ ಜವಾಬ್ಧಾರಿ, ಅಡಿಕೆ ಬೆಳೆಗಾರರ ಹಿತ ರಕ್ಷಣೆ ಜೊತೆಗೆ ಸರಕಾರದ ಖಜಾನೆಗೆ ಕೋಟ್ಯಾಂತರ ರೂ. ಗಳ ನಷ್ಟ  ಇದರಲ್ಲಿ ಭಾರ ಯಾವುದು? ಕರ್ನಾಟಕ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿ ಗುಟ್ಕಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಕೆಲವು ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಸಾಗಾಟ ಮತ್ತು ವಿತರಣೆಗೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರಕ್ಕೆ ಕೆಲ ಶಾಸಕರಿಂದ ವಿರೋಧವೂ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಈ ವಿಚಾರವನ್ನು…

Read more
Lakhs of Pan shops - what is the rehabilitation

Gutkha Ban — Technically, Will It Work?

Gutkha Ban: A Public-Health Decision, an Addiction Challenge and an Arecanut Farmer’s Concern Karnataka has recently taken a significant public-health decision by prohibiting the manufacture, storage, transportation, distribution and sale of Gutkha, tobacco-containing pan masala and other products containing tobacco or nicotine for one year. The notification was issued under the Food Safety and Standards…

Read more
ಪನ್ನಿಯೂರು-9: ರೈತನ ಅನುಭವದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಮೆಣಸಿನ ತಳಿ

ಪನ್ನಿಯೂರು-9: ರೈತರ ಅನುಭವದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಮೆಣಸಿನ ತಳಿ

ಪನ್ನಿಯೂರು ಶ್ರೇಣಿಯ ವಿವಿಧ ತಳಿಗಳ ಪೈಕಿ ಪನ್ನಿಯೂರು-9 ತಳಿಯ ಕರಿಮೆಣಸು, ಹವಾಮಾನದಲ್ಲಿ ವ್ಯತ್ಯಯ ಕಂಡುಬಂದಿರುವ ಈ ವರ್ಷದಂತಹ ಪರಿಸ್ಥಿತಿಯಲ್ಲಿಯೂ ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕೃಷಿಕ ಜೋಸೆಫ್ ಚಾಕೋ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್‌ಪೇಟೆಗೆ ಕ್ಷೇತ್ರ ಭೇಟಿಗಾಗಿ ತೆರಳಿದ ಸಂದರ್ಭದಲ್ಲಿ, ಪ್ರಗತಿಪರ ಮೆಣಸು ಬೆಳೆಗಾರರಾದ ಶ್ರೀ ಜೋಸೆಫ್ ಚಾಕೋ ಅವರ ತೋಟಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಸಿಲ್ವರ್ ಓಕ್ ಮರಗಳನ್ನು ಆಧಾರವಾಗಿಸಿಕೊಂಡು ಮೆಣಸನ್ನು ಮುಖ್ಯ ಬೆಳೆಯಾಗಿ ಬೆಳೆಸುತ್ತಿರುವ…

Read more
ಪನ್ನಿಯೂರು-9: ರೈತನ ಅನುಭವದಲ್ಲಿ ಉತ್ತಮ ಇಳುವರಿ ನೀಡುತ್ತಿರುವ ಮೆಣಸಿನ ತಳಿ

Panniyur-9: A Promising Pepper Variety Proven Through a Farmer’s Field Experience

Panniyur-9 Pepper Variety Shows Fantastic Performance in a Farmer’s Field at Ripponpete, Shivamogga During a recent field visit to Ripponpete in Shivamogga taluk, Karnataka, I had an opportunity to visit the farm of Mr. Joseph Chacko, a progressive farmer who has developed an impressive black pepper cultivation system using Silver Oak trees as live support….

Read more
The Silent Enemies in Indian agriculture

The Silent Enemies Within: How Boundary Disputes, Water Conflicts, and Jealousy Are Weakening Indian Agriculture

“Agriculture is often threatened by droughts, floods, pests, and fluctuating market prices. Yet there is another Enemies that rarely appears in agricultural reports but silently destroys farmers’ peace, time, money, and unity. That enemy is conflict among neighbours.” When discussing the problems of agriculture, we usually blame climate change, labour shortages, declining soil fertility, rising…

Read more

ಕೃಷಿಕರ ಮೌನ ಶತ್ರುಗಳು – ಗಡಿವಿವಾದ, ನೀರಿನ ಜಗಳ ಮತ್ತು ಅಸೂಯೆ.

“ಕೃಷಿಯ ದೊಡ್ಡ ಶತ್ರು ಬರ, ಅತಿವೃಷ್ಟಿ, ಕೀಟರೋಗ ಅಥವಾ ಮಾರುಕಟ್ಟೆಯ ಬೆಲೆ ಕುಸಿತ ಮಾತ್ರವಲ್ಲ. ಕೆಲವೊಮ್ಮೆ ಕೃಷಿಯ ಅತಿದೊಡ್ಡ ಮೌನ ಶತ್ರು ನಮ್ಮ ಹೊಲದ ಗಡಿಯ ಆಚೆಯೇ ನಿಂತಿರುತ್ತಾನೆ.” ಕೃಷಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ನಾವು ಹವಾಮಾನ ಬದಲಾವಣೆ, ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೃಷಿ ವೆಚ್ಚ, ಮಾರುಕಟ್ಟೆಯ ಅನಿಶ್ಚಿತತೆ, ಕಾಡುಪ್ರಾಣಿಗಳ ಹಾವಳಿ, ಮಣ್ಣಿನ ಫಲವತ್ತತೆ ಕುಸಿತ ಇತ್ಯಾದಿಗಳನ್ನು ಉಲ್ಲೇಖಿಸುತ್ತೇವೆ. ಆದರೆ ಕೃಷಿಯ ಬೇರುಗಳನ್ನೇ ದುರ್ಬಲಗೊಳಿಸುತ್ತಿರುವ ಮತ್ತೊಂದು ಗಂಭೀರ ಸಮಸ್ಯೆಯ ಬಗ್ಗೆ ನಾವು ಹೆಚ್ಚು ಚರ್ಚಿಸುವುದಿಲ್ಲ. ಅದು…

Read more
The permanent solution to Increasing Crop Damage by Wild Animals

The permanent solution to Increasing Crop Damage by Wild Animals

For thousands of years, forests and agriculture existed side by side. Farmers cultivated their lands, and wild animals found enough food inside forests. Crop damage occurred occasionally, but it was not the widespread problem that many farmers face today. Today, however, monkeys, peacocks, wild pigs, porcupines, deer, elephants, and several other wild animals regularly enter…

Read more
The permanent solution to Increasing Crop Damage by Wild Animals

ಮಂಗ, ಹಂದಿ, ಮುಂತಾದ ಕಾಡು ಪ್ರಾಣಿಗಳ ಉಪಟಳಕ್ಕೆ ಶಾಶ್ವತ ಪರಿಹಾರ.

ಕಾಡು ಪ್ರಾಣಿಗಳನ್ನು ಓಡಿಸುವುದಲ್ಲ, ಮೂಲ ಕಾರಣವನ್ನು  ಮನಗಂಡು ಅದನ್ನು ಪರಿಹರಿಸಬೇಕು. ಇದು ಅಹಿಂಸಾತ್ಮಕ ಶಾಶ್ವತ ಪರಿಹಾರ. ನಮ್ಮ ದೇಶದ ಕೃಷಿಯು ಸಾವಿರಾರು ವರ್ಷಗಳಿಂದ ಕಾಡಿನೊಂದಿಗೆ ಸಹಜವಾಗಿ ಬೆರೆತು ಬದುಕಿದೆ. ಹಿಂದೆ ರೈತರು ಕೃಷಿ ಮಾಡುತ್ತಿದ್ದರು, ಕಾಡುಪ್ರಾಣಿಗಳು ಕಾಡಿನಲ್ಲಿಯೇ ಆಹಾರವನ್ನು ಪಡೆದು ಬದುಕುತ್ತಿದ್ದವು. ಕೆಲವೊಮ್ಮೆ ಮಾತ್ರ ಬೆಳೆಗಳಿಗೆ ಹಾನಿಯಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಕೋತಿಗಳು, ನವಿಲುಗಳು, ಕಾಡುಹಂದಿಗಳು, ಮುಳ್ಳುಹಂದಿಗಳು, ಜಿಂಕೆಗಳು, ಆನೆಗಳು ಸೇರಿದಂತೆ ಅನೇಕ ಕಾಡುಪ್ರಾಣಿಗಳು ಪ್ರತಿದಿನ ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು…

Read more
we are your friends-do not kill us

We Are Your Friends, Don’t Kill Us!

Every day, farmers knowingly or unknowingly kill their best friends. This is one of the hidden tragedies of modern agriculture. In our attempt to kill crop pests, we also kill the insects that naturally protect our crops. As a result, nature’s balance is disturbed, pest problems increase, and farming becomes more dependent on pesticides. A…

Read more
error: Content is protected !!