ಗುಟ್ಕಾ ನಿಷೇಧ — ನಿಜವಾಗಿ ಇದು ಸಾಧ್ಯವೇ -ಯಶಸ್ವಿಯಾಗಬಹುದೇ?
ಗುಟ್ಕಾ ನಿಷೇಧ: ಸಾರ್ವಜನಿಕ ಆರೋಗ್ಯ ರಕ್ಷಣೆಯ ಜವಾಬ್ಧಾರಿ, ಅಡಿಕೆ ಬೆಳೆಗಾರರ ಹಿತ ರಕ್ಷಣೆ ಜೊತೆಗೆ ಸರಕಾರದ ಖಜಾನೆಗೆ ಕೋಟ್ಯಾಂತರ ರೂ….
ಗುಟ್ಕಾ ನಿಷೇಧ: ಸಾರ್ವಜನಿಕ ಆರೋಗ್ಯ ರಕ್ಷಣೆಯ ಜವಾಬ್ಧಾರಿ, ಅಡಿಕೆ ಬೆಳೆಗಾರರ ಹಿತ ರಕ್ಷಣೆ ಜೊತೆಗೆ ಸರಕಾರದ ಖಜಾನೆಗೆ ಕೋಟ್ಯಾಂತರ ರೂ. ಗಳ ನಷ್ಟ ಇದರಲ್ಲಿ ಭಾರ ಯಾವುದು? ಕರ್ನಾಟಕ ಸರ್ಕಾರ ಇತ್ತೀಚೆಗೆ ರಾಜ್ಯದಲ್ಲಿ ಗುಟ್ಕಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಕೆಲವು ಉತ್ಪನ್ನಗಳ ಮಾರಾಟ, ಸಂಗ್ರಹಣೆ, ಸಾಗಾಟ ಮತ್ತು ವಿತರಣೆಗೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರಕ್ಕೆ ಕೆಲ ಶಾಸಕರಿಂದ ವಿರೋಧವೂ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಈ ವಿಚಾರವನ್ನು…
Gutkha Ban: A Public-Health Decision, an Addiction Challenge and an Arecanut Farmer’s Concern Karnataka has recently taken a significant public-health decision by prohibiting the manufacture, storage, transportation, distribution and sale of Gutkha, tobacco-containing pan masala and other products containing tobacco or nicotine for one year. The notification was issued under the Food Safety and Standards…
ಪನ್ನಿಯೂರು ಶ್ರೇಣಿಯ ವಿವಿಧ ತಳಿಗಳ ಪೈಕಿ ಪನ್ನಿಯೂರು-9 ತಳಿಯ ಕರಿಮೆಣಸು, ಹವಾಮಾನದಲ್ಲಿ ವ್ಯತ್ಯಯ ಕಂಡುಬಂದಿರುವ ಈ ವರ್ಷದಂತಹ ಪರಿಸ್ಥಿತಿಯಲ್ಲಿಯೂ ಉತ್ತಮ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕೃಷಿಕ ಜೋಸೆಫ್ ಚಾಕೋ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಗೆ ಕ್ಷೇತ್ರ ಭೇಟಿಗಾಗಿ ತೆರಳಿದ ಸಂದರ್ಭದಲ್ಲಿ, ಪ್ರಗತಿಪರ ಮೆಣಸು ಬೆಳೆಗಾರರಾದ ಶ್ರೀ ಜೋಸೆಫ್ ಚಾಕೋ ಅವರ ತೋಟಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು. ಸಿಲ್ವರ್ ಓಕ್ ಮರಗಳನ್ನು ಆಧಾರವಾಗಿಸಿಕೊಂಡು ಮೆಣಸನ್ನು ಮುಖ್ಯ ಬೆಳೆಯಾಗಿ ಬೆಳೆಸುತ್ತಿರುವ…
Panniyur-9 Pepper Variety Shows Fantastic Performance in a Farmer’s Field at Ripponpete, Shivamogga During a recent field visit to Ripponpete in Shivamogga taluk, Karnataka, I had an opportunity to visit the farm of Mr. Joseph Chacko, a progressive farmer who has developed an impressive black pepper cultivation system using Silver Oak trees as live support….
“As India, the world’s largest democracy, celebrated its 80th Independence Day, it is time to look beyond celebration and reflect: Are we, as a nation, truly ready to compete with the world?” India celebrated its 80th Independence Day, we have every reason to feel proud of our achievements. We have completed nearly eight decades as…
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ 80ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವು ನಮ್ಮನ್ನೇ ಕೇಳಿಕೊಳ್ಳಬೇಕಾದ ಕೆಲವು ಪ್ರಶ್ನೆಗಳು ಇಂದು ನಾವು 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ದೇವೆ. ಸ್ವಾತಂತ್ರ್ಯ ಪಡೆದ ಎಂಟು ದಶಕಗಳ ಪಯಣವನ್ನು ಹಿಂದಿರುಗಿ ನೋಡಿದಾಗ ಹೆಮ್ಮೆ ಪಡುವಂತಹ ಅನೇಕ ಸಾಧನೆಗಳು ನಮ್ಮ ಮುಂದಿವೆ. ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ವೈದ್ಯಕೀಯ, ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. ಆದರೆ ಸ್ವಾತಂತ್ರ್ಯೋತ್ಸವವೆಂದರೆ ಕೇವಲ ಸಂಭ್ರಮಿಸುವ ದಿನವೇ? ಇದು ನಮ್ಮನ್ನು ನಾವೇ ಆತ್ಮಾವಲೋಕನ…
“ನಾವು ಬೋರ್ವೆಲ್ನಿಂದ ನೀರನ್ನು ಕೆಲವೇ ನಿಮಿಷಗಳಲ್ಲಿ ಮೇಲಕ್ಕೆತ್ತಬಹುದು; ಆದರೆ ಪ್ರಕೃತಿಗೆ ಅದೇ ನೀರನ್ನು ಮತ್ತೆ ತುಂಬಿಸಲು ವರ್ಷಗಳೇ ಬೇಕಾಗಬಹುದು.” ಇಂದು ಭಾರತದ ಅನೇಕ ಭಾಗಗಳಲ್ಲಿ ಕೃಷಿ ಮತ್ತು ಮನೆ ಬಳಕೆಯ ನೀರಿನ ಪ್ರಮುಖ ಮೂಲವಾಗಿರುವುದು ಬೋರ್ವೆಲ್ ಅಥವಾ ಕೊಳವೆ ಬಾವಿ. ಒಂದು ಕಾಲದಲ್ಲಿ ಗ್ರಾಮಗಳಲ್ಲಿ ಮತ್ತು ಹೊಲಗಳಲ್ಲಿ ಸಾಮಾನ್ಯವಾಗಿದ್ದ ತೆರೆದ ಬಾವಿಗಳು ಈಗ ನಿಧಾನವಾಗಿ ಕಡಿಮೆಯಾಗುತ್ತಿವೆ. ಅನೇಕ ಕಡೆಗಳಲ್ಲಿ ತೆರೆದ ಬಾವಿಗಳು ವರ್ಷವಿಡೀ ಸಾಕಷ್ಟು ನೀರು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ಆಳವಾದ ಕೊಳವೆ ಬಾವಿಗಳ ಮೇಲೆ…
“We can pump borewell water in minutes, but nature may take years to put it back.” Today, in many parts of India, the ultimate source of water for agriculture and even household needs has become the borewell.Open wells, which were once common in villages and farms, are slowly disappearing. In many places, they cannot provide…
“ಕೃಷಿ ಎಂದರೆ ಲಾಭದಾಯಕ ವೃತ್ತಿ, ರೈತನೇ ತನ್ನ ಕೆಲಸದ ಮಾಲೀಕ, ಬೇಕಾದಾಗ ಕೆಲಸ ಮಾಡಬಹುದು, ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಾನೆ“—ಇದು ಸಮಾಜದಲ್ಲಿ ಸಾಮಾನ್ಯವಾಗಿ ಇರುವ ಅಭಿಪ್ರಾಯ. ಆದರೆ ನಿಜವಾಗಿಯೂ ರೈತನ ಆದಾಯ ಎಷ್ಟು ಎಂಬ ಲೆಕ್ಕವನ್ನು ಎಷ್ಟು ಜನ ಹಾಕಿದ್ದಾರೆ? ಇಂದು ಅನೇಕ ವಿದ್ಯಾವಂತರು ತಮ್ಮ ಹೆಚ್ಚಿನ ಸಂಬಳದ ಉದ್ಯೋಗವನ್ನು ಬಿಟ್ಟು ಕೃಷಿಯತ್ತ ಮುಖ ಮಾಡುತ್ತಿದ್ದಾರೆ. “ಸ್ವಂತ ಜಮೀನು ಖರೀದಿಸಿ, ತೋಟ ಮಾಡಿ, ಸ್ವತಂತ್ರವಾಗಿ ಬದುಕೋಣ” ಎಂಬ ಕನಸಿನೊಂದಿಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡುತ್ತಾರೆ. ಆರಂಭದ ಕೆಲವು…
“People think agriculture is the best profession. They believe a farmer is his own boss, works whenever he wants, enjoys fresh air, and earns lakhs of rupees every year. But have they ever calculated a farmer’s real income?” Across India, many educated people dream of leaving their stressful jobs and becoming farmers. They imagine that…