The permanent solution to Increasing Crop Damage by Wild Animals

ಮಂಗ, ಹಂದಿ, ಮುಂತಾದ ಕಾಡು ಪ್ರಾಣಿಗಳ ಉಪಟಳಕ್ಕೆ ಶಾಶ್ವತ ಪರಿಹಾರ.

ಕಾಡು ಪ್ರಾಣಿಗಳನ್ನು ಓಡಿಸುವುದಲ್ಲ, ಮೂಲ ಕಾರಣವನ್ನು  ಮನಗಂಡು ಅದನ್ನು ಪರಿಹರಿಸಬೇಕು. ಇದು ಅಹಿಂಸಾತ್ಮಕ ಶಾಶ್ವತ ಪರಿಹಾರ. ನಮ್ಮ ದೇಶದ ಕೃಷಿಯು ಸಾವಿರಾರು ವರ್ಷಗಳಿಂದ ಕಾಡಿನೊಂದಿಗೆ ಸಹಜವಾಗಿ ಬೆರೆತು ಬದುಕಿದೆ. ಹಿಂದೆ ರೈತರು ಕೃಷಿ ಮಾಡುತ್ತಿದ್ದರು, ಕಾಡುಪ್ರಾಣಿಗಳು ಕಾಡಿನಲ್ಲಿಯೇ ಆಹಾರವನ್ನು ಪಡೆದು ಬದುಕುತ್ತಿದ್ದವು. ಕೆಲವೊಮ್ಮೆ ಮಾತ್ರ ಬೆಳೆಗಳಿಗೆ ಹಾನಿಯಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಈಗ ಕೋತಿಗಳು, ನವಿಲುಗಳು, ಕಾಡುಹಂದಿಗಳು, ಮುಳ್ಳುಹಂದಿಗಳು, ಜಿಂಕೆಗಳು, ಆನೆಗಳು ಸೇರಿದಂತೆ ಅನೇಕ ಕಾಡುಪ್ರಾಣಿಗಳು ಪ್ರತಿದಿನ ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳು…

Read more
ರಸ್ತೆ ಬದಿಯ ಮಾವು–ಗೋಡಂಬಿ ಮರಗಳಲ್ಲಿ ಹೂ ಸೆಟ್ಟಿಂಗ್ ಹೆಚ್ಚಾಗಲು ದೂಳು ಕಾರಣವೇ?

ರಸ್ತೆ ಬದಿಯ ಮಾವು–ಗೋಡಂಬಿ ಮರಗಳಲ್ಲಿ ಹೂ ಸೆಟ್ಟಿಂಗ್ ಹೆಚ್ಚಾಗಲು ದೂಳು ಕಾರಣವೇ?

ನಾವು ಬಹುತೇಕರು ಗಮನಿಸಿದ್ದೇವೆ—ರಸ್ತೆ ಬದಿ, ದೂಳು ಇರುವ ಪ್ರದೇಶ, ಹೆದ್ದಾರಿಗಳ ಅಂಚಿನಲ್ಲಿ ಇರುವ ಮಾವು ಮತ್ತು ಗೋಡಂಬಿ ಮರಗಳು ಹೂ ತುಂಬಾ ಚೆನ್ನಾಗಿ ಬಿಟ್ಟುಕೊಳ್ಳುತ್ತವೆ. ಇನ್ನೂ ಕೆಲವೊಮ್ಮೆ ಒಳ ತೋಟದಲ್ಲಿರುವ ಮರಗಳಿಗಿಂತಲೂ ಹೂ ಸೆಟ್ಟಿಂಗ್ (flower setting) ಹಾಗೂ ಕಾಯಿ ಕಟ್ಟುವಿಕೆ ಉತ್ತಮವಾಗಿರುತ್ತದೆ.ಇದನ್ನು ನೋಡಿ ಹಲವಾರು ರೈತರು ಒಂದು ಊಹೆ ಮಾಡುತ್ತಾರೆ: “ಹೂ ಮೇಲೆ ಮಣ್ಣು-ದೂಳು, ಹೊಗೆ, ಮಣ್ಣಿನ ಕಣಗಳು ಅಂಟಿಕೊಂಡರೆ ಕೀಟ–ರೋಗಗಳು ಕಡಿಮೆ ಬರುತ್ತವೆ. ಹೀಗಾಗಿ ಹೂ ಉಳಿದು ಕಾಯಿ ಕಟ್ಟುವಿಕೆ ಹೆಚ್ಚಾಗುತ್ತದೆ.” ಈ ಮಾತಿನಲ್ಲಿ…

Read more
error: Content is protected !!