ರಾಶಿ ಅಡಿಕೆ.

ಅಡಿಕೆ ಧಾರಣೆ ದಿನಾಂಕ-21-09-2021.

ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು ಮಂಗಳವಾರ (21-09-2021) ಟೆಂಡರ್ ನಡೆದ ದರ. ಚಾಲಿ ದರ ಸ್ಥಿರವಾಗಿದೆ. ಕೆಂಪು ರಾಶಿ ಗರಿಷ್ಟ 55,000 ದಲ್ಲಿ ನಿಂತಿದೆ. ದಾವಣಗೆರೆ ಕಡೆ ಹಸಿ ಅಡಿಕೆ ಕ್ವಿಂಟಾಲಿಗೆ 7000 ದಂತೆ ಖರೀದಿ ನಡೆಯುತ್ತಿದೆ. ಕೆಲವರು ಇನ್ನು ಕೆಲವೇ ದಿನದಲ್ಲಿ ಮತ್ತೆ ಕೆಂಪಡಿಕೆ ಸ್ವಲ್ಪ ಮೇಲೆ ಹೋಗಬಹುದು ಎಂಬುದಾಗಿ ಅಭಿಪ್ರಾಯಪಡುತ್ತಾರೆ. ಊರು  ದಿನಾಂಕ ವಿಧ ಪ್ರಮಾಣ ಕನಿಷ್ಟ ಗರಿಷ್ಟ  ಸರಾಸರಿ. ಬಂಟ್ವಾಳ: 21/09/2021, Coca, 23, 10000, 25000, 22500…

Read more
ಚಾಲಿ ಅಡಿಕೆ ವಿಂಗಡನೆ

ಅಡಿಕೆ ಧಾರಣೆ ದಿನಾಂಕ-20-09-2021

ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು ದಿನಾಂಕ -20-09-2021 ರಂದು ನಡೆದ ಅಡಿಕೆ ಟೆಂಡರ್ ವಿವರ ಇಲ್ಲಿದೆ. ಹೊಸ ಚಾಲಿ ಕಿಲೊ 500 ಆಗಿದೆ. ಹಳೆ ಚಾಲಿ 520 ಕ್ಕೆ ಏರಿದೆ. ಕೆಂಪಡಿಕೆ ಸ್ವಲ್ಪ ಕುಸಿತವಾಗಿದೆ. BANTWALA, 20/09/2021, Coca, 19, 10000, 22500, 20000 BANTWALA, 20/09/2021, New Variety, 20, 23500, 50000, 45000 BANTWALA, 20/09/2021, Old Variety, 2, 42500, 51500, 48500 BELTHANGADI, 18/09/2021, New Variety,…

Read more
ಚಾಲಿ ಅಡಿಕೆ ಹೆಕ್ಕುವುದು

ಅಡಿಕೆಗೆ ಬೆಲೆ ಏರುತ್ತಿದೆ –ಬೆಳೆಗಾರರು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ!

ಕೇಂದ್ರ ಕೃಷಿ ಖಾತೆಯ ಸಹಾಯಕ ಸಚಿವೆ, ಅಡಿಕೆ ಬೆಳೆಯುವ ಪ್ರದೇಶದಲ್ಲಿ ಹುಟ್ಟಿ ಬೆಳೆದು ರೈತರ ಕಷ್ಟ ಸುಖಗಳನ್ನು ಅರಿತ ಶೋಭಾ ಕರಂದ್ಲಾಜೆ ಯವರು ಅಡಿಕೆಯ ಮಾನ ಹೋಗ ದಂತೆ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಿದ್ದು ಸಂತೋಷದ ವಿಚಾರ. ಆದರೆ ಅದರ ಜೊತೆಗೆ ಅಗತ್ಯವಾಗಿ ಮಾಡಬೇಕಾದ ಕೆಲಸವನ್ನು ಅವರು ಮಾಡಿದ್ದರೆ ಕೋಟ್ಯಾಂತರ ಅಡಿಕೆ ಬೆಳೆಗಾರರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದರು. ಕರ್ನಾಟಕದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯಲಾಗುವ ಅಡಿಕೆಯ ಮೇಲೆ ಆರೋಗ್ಯ ಎಂಬ ವಿಷಯದಲ್ಲಿ ಭಾರೀ ಗೊಂದಲಗಳಿವೆ. ಕೆಲವು ತಜ್ಞರು ಇದು…

Read more
ವ್ಯಾಪಾರಿಯು ಬದನೆ ಕಾಯಿ ಮಾರಾಟ ಮಾಡುತ್ತಿರುವುದು

ಕೃಷಿ ಉತ್ಪನ್ನ ಖರೀದಿ ದರ ದಿನಾಂಕ- 20-09-2021

ಕರ್ನಾಟಕದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಇಂದು 20-09-2021 ರಂದು ಚಾಲ್ತಿಯಲ್ಲಿರುವ ಕೃಷಿ ಉತ್ಪನ್ನಗಳ ಖರೀದಿ ದರ.ಧಾನ್ಯಗಳು, ಸಾಂಬಾರ ಬೆಳೆಗಳು, ತೋಟದ ಬೆಳೆಗಳು, ತರಕಾರಿಗಳು ದ್ವಿದಳ ಧಾನ್ಯಗಳು, ಆಹಾರ ಧಾನ್ಯಗಳು ಇದರಲ್ಲಿ ಸೇರಿವೆ. ಧಾನ್ಯಗಳು: Wheat / ಗೋಧಿ, , Mexican / ಮೆಕ್ಸಿಕನ್ , 1950, 2063 Sona / ಸೋನ , 1800, 2100 Red / ಕೆಂಪು (*), 1300, 2600 White / ಬಿಳಿ (*), 1239, 1800 H.D….

Read more
ದಿನಬಳಕೆ ವಸ್ತುಗಳ ಮಾರುಕಟ್ಟೆ

18-09-2021 ರಂದು ದಿನಬಳಕೆ ವಸ್ತುಗಳ ಧಾರಣೆ

ದಿನ ಬಳಕೆಯ ವಸ್ತುಗಳು ಈ ದಿನ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಈ ಕೆಳಗಿನ ದರದಲ್ಲಿ ವ್ಯವಹಾರ ಆಗಿದೆ.ಇದರಲ್ಲಿ, ಸಾಂಬಾರ ಪದಾರ್ಥಗಳು, ತೋಟದ ಬೆಳೆಗಳು, ತರಕಾರಿಗಳು, ಧವಸ ಧಾನ್ಯಗಳು, ಎಣ್ನೆ ಕಾಳುಗಳು ಸೇರಿವೆ. ಧವಸ ಧಾನ್ಯಗಳು: Wheat / ಗೋಧಿ, ಕನಿಷ್ಟ ಮತ್ತು ಗರಿಷ್ಟ ಬೆಲೆ Mexican / ಮೆಕ್ಸಿಕನ್ , 1950, 2063 Sona / ಸೋನ , 1700, 2100 Red / ಕೆಂಪು , 1065, 2700 White / ಬಿಳಿ , 1277,…

Read more
ಕೆಂಪಡಿಕೆ

ಅಡಿಕೆ ಧಾರಣೆ- ದಿನಾಂಕ 18-09-2021.

ದಿನಾಂಕ 18-09-2021 ರಂದು ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಟೆಂಡರ್ ಆದ ದರ ವಿವರ ಹೀಗಿದೆ. ಕೆಲವು ಕಡೆ ಈ ದಿನ ಟೆಂಡರ್ ನಡೆದಿಲ್ಲ. ಅಲ್ಲಿ ಹಿಂದಿನ ದಿನದ ದರವನ್ನೇ ನಮೂದಿಸಲಾಗಿದೆ. ಊರು ದಿನಾಂಕ   ವಿಧ  ಕನಿಷ್ಟ  ದರ ಗರಿಷ್ಟ ದರ  ಸರಾಸರಿ ದರ ಬಂಟವಾಳ: 18/09/2021, Coca, 7, 10000, 22500, 20000 BANTWALA, 18/09/2021, New Variety, 2, 23500, 49000, 44500 BANTWALA, 18/09/2021, Old Variety,…

Read more
ತರಕಾರಿ ಖರೀದಿ

ದಿನಬಳಕೆಯ ವಸ್ತುಗಳು ದಿನಾಂಕ 17-09-2021 ರ ಧಾರಣೆ

ರಾಜ್ಯದಲ್ಲಿ ಇಂದು ದಿನಾಂಕ 17-09-2021 ರ ಶುಕ್ರವಾರ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಕ್ಕಿ ಗೋಧಿ, ಸಾಂಬಾರ ವಸ್ತು, ತರಕಾರಿ, ಜೋಳ, ರಾಗಿ, ಎಣ್ಣೆ ಕಾಳುಗಳು ಹಾಗೂ ಇನ್ನಿತರ  ದಿನಬಳಕೆಯ ವಸ್ತುಗಳು ಈ ದರದಲ್ಲಿ ಖರೀದಿ ಆಗಿವೆ. Wheat / ಗೋಧಿ Mexican / ಮೆಕ್ಸಿಕನ್ (*)1950-2063Sona / ಸೋನ (*)1700-2100Red / ಕೆಂಪು (*)1065-2700White / ಬಿಳಿ (*)1277-2277H.D. / ಹೈಬ್ರಿಡ್ (*)2600-2600Local / ಸ್ಥಳೀಯ (*)1309-3200Medium / ಸಾಧಾರಣ (*)2800-3100Mill Wheat /…

Read more
ಚಾಲಿ ಅಡಿಕೆ

ರಾಜ್ಯದ ವಿವಿಧ ಅಡಿಕೆ ಮಂಡಿಗಳಲ್ಲಿ ದಿನಾಂಕ 17-09-2021 ರಂದು ದರ.

ದಿನಾಂಕ 17-09-2021 ರ ಶುಕ್ರವಾರ ನಡೆದ ವಿವಿಧ  ತರಾವಳಿಯ ಅಡಿಕೆಗೆ ಟೆಂಡರ್ ಆದ ದರ ಹೀಗಿದೆ. ಯಾವ ಕಡೆ ವ್ಯಾಪಾರವೇ ಆಗಿಲ್ಲವೂ ಅಲ್ಲಿ ಹಳೆಯ ದರವೇ ಚಾಲ್ತಿಯಲ್ಲಿದೆ.ಚಾಲಿ ದರ ಪುತ್ತೂರಿನಲ್ಲಿ ಹೆಚ್ಚು.ಕೆಲವು ಕಡೆ ಚಾಲಿ ಬದಲಿಗೆ ಕೋಕ ಹೆಸರಿನಲ್ಲಿ ಖರೀದಿ ನಡೆದಿದೆ. ರಾಶಿ ಅಡಿಕೆಗೆ 55,000-55,400 ದರ ಇತ್ತು. ಏರಿಕೆ ಇಲ್ಲ. ಇಳಿಕೆಯೂ ಆಗಿಲ್ಲ.   BANTWALA,   17/09/2021, Coca, 14, 10000, 22500, 20000 BANTWALA,   17/09/2021, New Variety, 11, 23500, 49000, 44500…

Read more
ಮದುವೆಯ ಸಂಧರ್ಭ

ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?

ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ  ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ…

Read more
ಸರಿಯಾದ ಸಮಯಕ್ಕೆ ಸಿಂಪರಣೆ ಮಾಡಿದಾಗ ಹೀಗೆ ಹೂ ಬಿಡುತ್ತದೆ

ಚಿಗುರು ಉಳಿಸಿದರೆ – ಮಾವು ಉತ್ತಮ ಫಲ ಕೊಡುತ್ತದೆ.

ವಾಣಿಜ್ಯಿಕವಾಗಿ ಮಾವಿನ ಬೇಸಾಯ ಮಾಡುವವರು  ಮಾವಿನ ಹಣ್ಣು ಬೆಳೆಯುವ ತನಕ ಕನಿಷ್ಟ  8-10 ಸಲ  ಕೀಟನಾಶಕ ರೋಗ ನಾಶಕ ಸಿಂಪಡಿಸುತ್ತಾರೆ. ಇದನ್ನು ಮಾಡದೇ ಇದ್ದರೆ  ಮಾವಿನ ಬೇಸಾಯವೇ ವ್ಯರ್ಥ. ಯಾವುದೇ ಒಂದು ಬೆಳೆಯನ್ನು ವಾಣಿಜ್ಯಿಕವಾಗಿ ಮಾಡುವಾಗ ಅದಕ್ಕೆ ಕೀಟಗಳು ರೋಗಗಳು ಹೆಚ್ಚು. ನಿಯಂತ್ರಣ ಕೈಗೊಳ್ಳದೇ ಇದ್ದರೆ ಅದರ ಹಾನಿ ಹೆಚ್ಚಾಗುತ್ತಾ ಇರುತ್ತದೆ. ಇಂತದ್ದರಲ್ಲಿ ಒಂದು ಮಾವಿನ ಚಿಗುರು ಕೊರಕ ಹುಳು. ಚಿಗುರು ಸಸ್ಯ ಬೆಳವಣಿಗೆಯ ಪ್ರಮುಖ ಹಂತ. ಅದಕ್ಕೆ ತೊಂದರೆ ಆದಾಗ ಸಸ್ಯ ಬೆಳವಣಿಗೆ ಕುಂಠಿತವಾಗಿ ,…

Read more
error: Content is protected !!