"ಹಸಿದವನಿಗೆ ಅನ್ನ ಕೊಡುತ್ತಾ ಇದ್ದರೆ ಸ್ವಾವಲಂಬನೆ ಯಾವಾಗ ?

“ಹಸಿದವನಿಗೆ ಅನ್ನ ಕೊಡುತ್ತಾ ಇದ್ದರೆ ಸ್ವಾವಲಂಬನೆ ಯಾವಾಗ ?

ಕಲ್ಯಾಣ ಯೋಜನೆಗಳ ಗುರಿ ಸ್ವಾವಲಂಬನೆಯಾಗಬೇಕು. ನಿರಂತರವಾಗಿ ಕೊಡುತ್ತಾ ಇದ್ದರೆ ಅದಕ್ಕೆ ಅರ್ಥವಿಲ್ಲ.ಒಂದು ಕುಟುಂಬದಲ್ಲಿ ತಂದೆ , ತಾಯಿ ಮಕ್ಕಳು ವೃದ್ಧರು ಇದ್ದರೆಂದರೆ ಮಕ್ಕಳು ಮತ್ತು ವೃದ್ಧರನ್ನು ತಂದೆ ತಾಯಿ ಸಾಕುತ್ತಾರೆ.ಅವರು ವೃದ್ಧರಾದಾಗ ಅದೇ ಮಕ್ಕಳು ಸಾಕುತ್ತಾರೆ. ಹೀಗೆ ಕುಟುಂಬ ವ್ಯವಸ್ಥೆ ಮುಂದುವರಿಯುತ್ತದೆ. ಆದರೆ ಸರಕಾರದ ಕಲ್ಯಾಣ ಯೋಜನೆಗಳು ಮಾತ್ರ ಇದಕ್ಕೆ ಭಿನ್ನವಾಗಿ ಇದೆ. ನಮ್ಮ ದೇಶದಲ್ಲಿ ಮಧ್ಯಮವರ್ಗ ಬಡತನದೆಡೆಗೆ ಸಾಗುತ್ತಿದೆ. ಬಡವರು ಸೌಲಭ್ಯಗಳನ್ನು  ಪಡೆಯುತ್ತಲೇ ಇದ್ದಾರೆ. ಅವರು ಶ್ರೀಮಂತರಾಗುವುದು ಯಾವಾಗಲೋ? “ಹಸಿದವನಿಗೆ ಸಿದ್ಧವಾದ ಮೀನನ್ನು ಕೊಡಬೇಡಿ; ಮೀನು…

Read more

ರಾಷ್ಟ್ರ ನಿರ್ಮಾಣದಲ್ಲಿ ರೈತರು ಮಧ್ಯಮ ವರ್ಗದ ಪಾತ್ರವನ್ನು ಕಡೆಗಣಿಸದಿರಿ!

ಭಾರತವು 140 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆರ್ಥಿಕವಾಗಿ ನೋಡಿದರೆ ನಮ್ಮ ಸಮಾಜವನ್ನು ಬಡವರು, ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಮೂರು ದೇಶದ ಅಭಿವೃದ್ದಿಯ ಮೂರು ಆರ್ಥಿಕ ಸ್ಥಂಭಗಳು. ವಿವಿಧ ಅಧ್ಯಯನಗಳ ಪ್ರಕಾರ, ದೇಶದ ಸುಮಾರು 60–70% ಜನರು ಕಡಿಮೆ ಆದಾಯ ಅಥವಾ ಆರ್ಥಿಕವಾಗಿ ದುರ್ಬಲ ವರ್ಗವಾಗಿಯೂ, 25–35% ಜನರು ಮಧ್ಯಮ ವರ್ಗಕ್ಕೆ, ಹಾಗೂ 5–10% ಜನರು ಶ್ರೀಮಂತ ವರ್ಗಕ್ಕೆ ಸೇರಿದ್ದಾರೆ. ಈ…

Read more
error: Content is protected !!