ರಾಷ್ಟ್ರ ನಿರ್ಮಾಣದಲ್ಲಿ ರೈತರು ಮಧ್ಯಮ ವರ್ಗದ ಪಾತ್ರವನ್ನು ಕಡೆಗಣಿಸದಿರಿ!

ಭಾರತವು 140 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಆರ್ಥಿಕವಾಗಿ ನೋಡಿದರೆ ನಮ್ಮ ಸಮಾಜವನ್ನು ಬಡವರು, ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಈ ಮೂರು ದೇಶದ ಅಭಿವೃದ್ದಿಯ ಮೂರು ಆರ್ಥಿಕ ಸ್ಥಂಭಗಳು. ವಿವಿಧ ಅಧ್ಯಯನಗಳ ಪ್ರಕಾರ, ದೇಶದ ಸುಮಾರು 60–70% ಜನರು ಕಡಿಮೆ ಆದಾಯ ಅಥವಾ ಆರ್ಥಿಕವಾಗಿ ದುರ್ಬಲ ವರ್ಗವಾಗಿಯೂ, 25–35% ಜನರು ಮಧ್ಯಮ ವರ್ಗಕ್ಕೆ, ಹಾಗೂ 5–10% ಜನರು ಶ್ರೀಮಂತ ವರ್ಗಕ್ಕೆ ಸೇರಿದ್ದಾರೆ. ಈ…

Read more

India’s Forgotten Backbone: Why the Middle Class, Especially Farmers, Deserves Greater Policy Attention

India is home to more than 1.4 billion people. Economically, the population can broadly be viewed as three groups—the poor, the middle class, and the rich. Although there is no official government definition of the “middle class,” various studies estimate that around 25-35% of Indians belong to the middle-income group, nearly 60-70% fall into low-income…

Read more

ದೇಶದ ಅತೀ ದೊಡ್ಡ ಉದ್ಯೋಗ ಸೃಷ್ಟಿ ಕರ್ತರು ಯಾರು?

ದೇಶದ ಅತಿ ದೊಡ್ಡ ಉದ್ಯೋಗದಾತ ಕೃಷಿ ಕ್ಷೇತ್ರವೇ ಎಂಬುದನ್ನು ಸರ್ಕಾರ ಅರಿಯಬೇಕಾದ ಸಮಯ ಬಂದಿದೆ. “ಸರ್ಕಾರದ ಅಂಕಿ ಅಂಶಗಳು ಬೇರೆ ಬೇರೆ ಕ್ಷೇತ್ರಗಳ ಉದ್ಯೋಗದಲ್ಲಿರುವ ಜನರ ಸಂಖ್ಯೆಯನ್ನು ಲೆಕ್ಕ ಹಾಕುತ್ತವೆ. ಆದರೆ ಕೃಷಿ ಕ್ಷೇತ್ರವು ವರ್ಷಪೂರ್ತಿ ಎಷ್ಟು ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದನ್ನು ಯಾರೂ ಲೆಕ್ಕ ಹಾಕುವುದಿಲ್ಲ. ಇದೇ ಕೃಷಿಯ ನಿಜವಾದ ಶಕ್ತಿ.” ಉದ್ಯೋಗ ಸೃಷ್ಟಿಯ ಬಗ್ಗೆ ಮಾತನಾಡಿದಾಗ ಸರ್ಕಾರಗಳು ಸಾಮಾನ್ಯವಾಗಿ ಕೈಗಾರಿಕೆಗಳು, ಕಾರ್ಖಾನೆಗಳು, ಐಟಿ ಕಂಪನಿಗಳು ಮತ್ತು ದೊಡ್ಡ  ದೊಡ್ಡ ಮೂಲಸೌಕರ್ಯ ಯೋಜನೆಗಳನ್ನೇ ಉದಾಹರಣೆಯಾಗಿ…

Read more

Who Are the Real Employment Generators?

Why Agriculture Deserves to Be Recognised as India’s Largest Employment Creator When governments speak about employment generation, the focus is often on industries, manufacturing units, IT parks, and infrastructure projects. These sectors certainly create jobs, but one of India’s largest and most consistent employment generators often goes unnoticed—the agriculture sector. Agriculture is not just a…

Read more

ರಸ ಗೊಬ್ಬರ : ಮಣ್ಣಿಗೆ ನಿಜವಾಗಿಯೂ ಹಾನಿಕಾರಕವೇ? ವೈಜ್ಞಾನಿಕ ಸತ್ಯವೇನು?

ಇತ್ತೀಚಿನ ದಿನಗಳಲ್ಲಿ “ರಸ ಗೊಬ್ಬರಗಳು ಮಣ್ಣನ್ನು ಹಾಳು ಮಾಡುತ್ತವೆ, ಸಾವಯವ ಗೊಬ್ಬರಗಳೇ ಮಣ್ಣಿಗೆ ಒಳ್ಳೆಯದು” ಎಂಬ ಮಾತುಗಳನ್ನು ನಾವು ಹೆಚ್ಚಾಗಿ ಕೇಳುತ್ತೇವೆ. ಈ ಅಭಿಪ್ರಾಯದಲ್ಲಿ ಸ್ವಲ್ಪ ಸತ್ಯವಿದ್ದರೂ, ಸಂಪೂರ್ಣ ಸತ್ಯವಲ್ಲ. ಮಣ್ಣಿನ ಆರೋಗ್ಯವು ಗೊಬ್ಬರದ ಪ್ರಕಾರದಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಅದನ್ನು ಎಷ್ಟು ಪ್ರಮಾಣದಲ್ಲಿ, ಯಾವ ಸಮಯದಲ್ಲಿ ಮತ್ತು ಯಾವ ವಿಧಾನದಲ್ಲಿ ಬಳಸಲಾಗುತ್ತದೆ ಎಂಬುದೇ ಮುಖ್ಯವಾಗಿದೆ. ವೈಜ್ಞಾನಿಕವಾಗಿ ಗೊಬ್ಬರಗಳನ್ನು ಬಳಸಿದರೆ ಮಣ್ಣಿನ ಫಲವತ್ತತೆಯನ್ನು ದೀರ್ಘಕಾಲ ಕಾಪಾಡಿಕೊಳ್ಳಬಹುದು. ರಾಸಾಯನಿಕ/ರಸ ಗೊಬ್ಬರಗಳ ಮೂಲವೂ ಪ್ರಕೃತಿಯೇ ರಸ ಗೊಬ್ಬರಗಳನ್ನು ಅನೇಕರು ಕೃತಕ ಉತ್ಪನ್ನವೆಂದು…

Read more

Chemical Fertilizers and Organic Manures: Do They Harm the Soil? Understanding the Scientific Truth

Many people believe that chemical fertilizers permanently damage the soil, while others claim that only organic manures are beneficial. This debate often creates confusion among farmers. The truth is that neither statement is completely correct. Soil health depends not on whether a fertilizer is organic or chemical, but on how, when, and how much it…

Read more

ತೆಂಗು,ಅಡಿಕೆ ಮೊದಲಾದ ಏಕದಳ ಸಸ್ಯಗಳಲ್ಲಿ ಮೇಲಿನ ಮತ್ತು ಕೆಳಗಿನ ಗರಿಗಳ ಪಾತ್ರ.

ತೆಂಗು ಮತ್ತು ಅಡಿಕೆಗಳಂತಹ ಏಕದಳ (Monocot) ತೋಟಗಾರಿಕಾ ಬೆಳೆಗಳಲ್ಲಿ ಗರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವುಗಳ ಬೆಳವಣಿಗೆಯ ಸ್ವಭಾವವೇ ವಿಭಿನ್ನವಾಗಿದ್ದು, ಒಂದೇ ಬೆಳವಣಿಗೆ ಕೇಂದ್ರದಿಂದ (ಕಿರೀಟ ಅಥವಾ ಸ್ಪಿಂಡಲ್) ನಿರಂತರವಾಗಿ ಹೊಸ ಎಲೆಗಳು ಹೊರಬರುತ್ತವೆ. ಪ್ರತಿಯೊಂದು ಎಲೆಯೂ ತನ್ನ ವಯಸ್ಸಿನ ಹಂತದ ಪ್ರಕಾರ ಸಸ್ಯದ ದೈಹಿಕ ಕ್ರಿಯೆಗಳಲ್ಲಿ ನಿರ್ದಿಷ್ಟ ಪಾತ್ರ ವಹಿಸುತ್ತದೆ. ಆದರೆ ಅನೇಕ ತೋಟಗಳಲ್ಲಿ ಎಲೆ ಕತ್ತರಿಸುವುದು ಹಾಗೂ ಸಿಂಪಡಣೆ ಮಾಡುವುದನ್ನು ವೈಜ್ಞಾನಿಕ ತಿಳುವಳಿಕೆ ಇಲ್ಲದೆ ಮಾಡಲಾಗುತ್ತಿದೆ. ಇದರಿಂದ ಬೆಳೆಯ ಉತ್ಪಾದನೆ ಮತ್ತು ದೀರ್ಘಕಾಲೀನ ಆರೋಗ್ಯದ…

Read more
Organic matter like leaf and other wastes enrich the soil structure

Soil Health Begins with Organic Matter: The Forgotten Foundation of Profitable Farming

Soil Healthy is the foundation of successful agriculture. While farmers often focus on fertilizers and crop protection, one of the most important factors influencing productivity is frequently overlooked—organic matter. Today, many farmers apply very little organic matter to their fields, believing that organic manure alone is enough. However, organic matter and organic manure are not…

Read more

Beyond Blaming Farmers: The Real Story Behind Chemical Residues in Agricultural Produces

In recent months, reports of several countries rejecting consignments of Indian mangoes and other agricultural produces due to excessive chemical residues have raised serious concerns. The issue has received widespread media attention, with many reports suggesting that farmers are responsible for the indiscriminate use of pesticides and chemicals. While improper chemical use can contribute to…

Read more

ಹಣ್ಣು, ಅಕ್ಕಿಗಳಲ್ಲಿ ರಾಸಾಯನಿಕ ಅವಶೇಷಗಳ ಹಿಂದೆ ಅಡಗಿರುವ ನೈಜ ಕಾರಣಗಳು.

ಭಾರತದ ಕೆಲವು ಕೃಷಿ ಉತ್ಪನ್ನಗಳಲ್ಲಿ  ಕಂಡುಬಂದ ರಾಸಾಯನಿಕ ಅವಶೇಷಗಳಿಂದಾಗಿ ನಮ್ಮ (Chemical Residues).ಇತ್ತೀಚಿನ ದಿನಗಳಲ್ಲಿ ಭಾರತದ ಕೆಲವು ಹಣ್ಣು ಹಂಪಲು ಅಕ್ಕಿ ಇತ್ಯಾದಿಗಳನ್ನು ಕೆಲವು ದೇಶಗಳು ಆಮದು ಮಾಡಲು ನಿರಾಕರಿಸಿರುವ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಈ ಸುದ್ದಿಯ ನಂತರ ಹಲವಾರು ಮಾಧ್ಯಮಗಳು ರೈತರು ಬೆಳೆಗಳಲ್ಲಿ ಅತಿಯಾದ ರಾಸಾಯನಿಕಗಳನ್ನು ಸಿಂಪಡಿಸುತ್ತಾರೆ, ಮುಳುಗಿಸುತ್ತಾರೆ ಅಥವಾ ಅನಿಯಮಿತವಾಗಿ ರಸ ಗೊಬ್ಬರಗಳನ್ನು  ಬಳಸುತ್ತಾರೆ ಎಂಬ ವರದಿಗಳನ್ನು ಪ್ರಕಟಿಸಿದವು. ಪರಿಣಾಮವಾಗಿ, ಸಾರ್ವಜನಿಕರಲ್ಲಿ “ರೈತರೇ ಈ ಸಮಸ್ಯೆಗೆ ಕಾರಣ” ಎಂಬ ಅಭಿಪ್ರಾಯ ಮೂಡುವಂತಾಗಿದೆ. ಆದರೆ ನಿಜವಾಗಿಯೂ…

Read more
error: Content is protected !!